Tuesday, August 5, 2025
!-- afp header code starts here -->
Homebig breakingಕಾಫಿನಾಡಿನಲ್ಲಿ ಮುದ್ದು ಕೃಷ್ಣರ ತುಂಟಾಟ..! ಇಲ್ಲಿದೆ ನೋಡಿ ಕಲರ್ಫುಲ್‌ ಫೋಟೋಸ್‌...

ಕಾಫಿನಾಡಿನಲ್ಲಿ ಮುದ್ದು ಕೃಷ್ಣರ ತುಂಟಾಟ..! ಇಲ್ಲಿದೆ ನೋಡಿ ಕಲರ್ಫುಲ್‌ ಫೋಟೋಸ್‌…

ಚಿಕ್ಕಮಗಳೂರು : ವಂದೇ ಮಾತರಂ ಟ್ರಸ್ಟ್‌ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಪುಟಾಣಿಗಳಿಗೆ ರಾಧಾಕೃಷ್ಣ ಛದ್ಮವೇಷ ಸ್ಪರ್ಧೆ ಏರ್ಪಡಿಸಲಾಗಿತ್ತು. ಭಾನುವಾರ ಸಂಜೆ ಶಂಕರಾಪುರ ಮಠದಲ್ಲಿ ನಡೆದ ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ವರ್ಣರಂಜಿತವಾಗಿ ಕೃಷ್ಣ-ರಾಧೆಯ ವೇಷ ಧರಿಸಿ ಪುಟಾಣಿಗಳು ಸಂಭ್ರಮಿಸಿದ್ರು. ಮಕ್ಕಳ ಸಂಭ್ರಮ ನೋಡಿ ಪೋಷಕರು ಕೂಡಾ ಖುಷಿಪಟ್ರು… ಆ ಸುಂದರ ಕ್ಷಣದ ಚಿತ್ರಗಳು ಇಲ್ಲಿವೆ ನೋಡಿ…

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!