ಚಿಕ್ಕಮಗಳೂರು: ರಾಜ್ಯದಲ್ಲಿ ಹೃದಯಾಘಾತದಿಂದ ಸರಣಿ ಸಾವು ಮುಂದುವರೆದಿದ್ದು ಅದೇ ರೀತಿ ಹಾಸನದಲ್ಲಿ ಮರಣ ಮೃದಂಗ ನಂತರ ಚಿಕ್ಕಮಗಳೂರು ಜಿಲ್ಲೆಯಲ್ಲೂ ಕೂಡ ಇದೇ ರೀತಿ ಸರಣಿ ಸಾವು ಶುರುವಾಗುವ ರೀತಿ ಎದ್ದು ಕಾಣುತ್ತಿದ್ದು ಮತ್ತೋರ್ವ ಯುವತಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ಹೌದು … ಮೂಡಿಗೆರೆ ತಾಲೂಕಿನ ಭಾರತಿಭೈಲು ಗ್ರಾಮತಿ ಯುವತಿ ಮೀನಾಕ್ಷಿ(27) ಮೃತಪಟ್ಟ ಯುವತಿ.
ಹಾಸನದಲ್ಲಿ ಮರಣ ಮೃದಂಗ ನಂತರ ಚಿಕ್ಕಮಗಳೂರು ಜಿಲ್ಲೆಯಲ್ಲೂ ಕೂಡ ಇದೇ ರೀತಿ ಸರಣಿ ಸಾವು ಶುರುವಾಗುವ ಭಯ ಜನರಲ್ಲಿ ಆತಂಕ ಮೂಡಿದೆ.