Monday, August 4, 2025
!-- afp header code starts here -->
Homebig breakingಮಹಾಕುಂಭ ಮೇಳದಲ್ಲಿ ಭಾಗಿಯಾದ ಯು.ಟಿ. ಖಾದರ್‌ - ಸಾಧು ಸಂತರನ್ನು ಭೇಟಿಯಾದ ಸ್ಪೀಕರ್..!‌

ಮಹಾಕುಂಭ ಮೇಳದಲ್ಲಿ ಭಾಗಿಯಾದ ಯು.ಟಿ. ಖಾದರ್‌ – ಸಾಧು ಸಂತರನ್ನು ಭೇಟಿಯಾದ ಸ್ಪೀಕರ್..!‌

ಪ್ರಯಾಗ್‌ರಾಜ್‌ : ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ಶತಮಾನಕ್ಕೊಮ್ಮೆ ನಡೆಯುವ ಮಹಾಕುಂಭ ಮೇಳದಲ್ಲಿ ದೇಶ ವಿದೇಶಗಳಿಂದ ಕೋಟ್ಯಂತರ ಮಂದಿ ಬಂದು ಪುಣ್ಯಸ್ನಾ ಮಾಡುತ್ತಿದ್ದಾರೆ. ಅನೇಕ ರಾಜಕಾರಣಿಗಳು ಕೂಡಾ ಕುಂಭ ಮೇಳದಲ್ಲಿ ಭಾಗಿಯಾಗಿದ್ದಾರೆ. ಕರ್ನಾಟಕ ವಿಧಾನಸಭೆಯ ಸ್ಪೀಕರ್‌ ಯು.ಟಿ. ಖಾದರ್‌ ಕೂಡಾ ಈ ಅಪರೂಪದ ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ. ಪ್ರಯಾಗ್‌ರಾಜ್‌ಗೆ ತೆರಳಿರುವ ಖಾದರ್‌, ವಿವಿಧ ಸಾಧುಸಂತರನ್ನು ಭೇಟಿಯಾಗಿದ್ದಾರೆ. ಖಾದರ್‌ ಅವರ ಪ್ರಯಾಗ್‌ರಾಜ್‌ ಭೇಟಿಯ ಕೆಲವು ಫೋಟೋಗಳು ಇಲ್ಲಿವೆ ನೋಡಿ…

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!