ಚಿಕ್ಕಮಗಳೂರು: ಕಳೆದ ವರ್ಷ ನಾಗಮಂಗಲ, ಈ ಬಾರಿ ಬೇಕಂತಲೇ ಮದ್ದೂರು ಟಾರ್ಗೆಟ್ ಮಾಡಲಾಗಿದೆ: ಸಿ.ಟಿ.ರವಿ!

ಚಿಕ್ಕಮಗಳೂರು: ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ಹಾಗೂ ಚಿಕ್ಕಮಗಳೂರಲ್ಲಿ ಡಿಜೆ ಬಳಕೆ ಮಾಡಿದ್ದಕ್ಕೆ ಎಫ್ಐಆರ್ ದಾಖಲು ವಿಚಾರಕ್ಕೆ ಸಂಬಂಧಿಸದಂತೆ ರಾಜ್ಯ ಸರ್ಕಾರದ ವಿರುದ್ಧ ಎಂಎಲ್ಸಿ ಸಿ.ಟಿ ರವಿ ಅವರು ವಾಗ್ದಾಳಿ ನಡೆಸಿದ್ದಾರೆ ಇಂದು ಚಿಕ್ಕಮಗಳೂರು ನಗರದಲ್ಲಿ ಮಾಧ್ಯಮಗಳ ಜೊತೆ ಸುದ್ದಿಗೋಷ್ಠಿ ನಡೆಸಿದ ಅವರು, ಕಾಲ ಹೀಗೆಯೇ ಇರಲ್ಲ ಎಲ್ಲದಕ್ಕೂ ಕಾಲವೇ ಉತ್ತರಿಸುತ್ತೆ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತೆ, ಆಗ ಎಲ್ಲದಕ್ಕೂ ಉತ್ತರ ಕೊಡುತ್ತೇವೆ ಪ್ರತಿಭಟಿಸಿದವರ ಮೇಲೆ ಲಾಠಿಚಾರ್ಜ್ ಆಗಿದೆ ನಾಗಮಂಗಲದಲ್ಲಿ ಕಳೆದ ವರ್ಷ ಪೆಟ್ರೋಲ್ … Continue reading ಚಿಕ್ಕಮಗಳೂರು: ಕಳೆದ ವರ್ಷ ನಾಗಮಂಗಲ, ಈ ಬಾರಿ ಬೇಕಂತಲೇ ಮದ್ದೂರು ಟಾರ್ಗೆಟ್ ಮಾಡಲಾಗಿದೆ: ಸಿ.ಟಿ.ರವಿ!