ಮೂಡಿಗೆರೆ: ತಾಲೂಕಿನ ಕಡಿದಾಳು ಗ್ರಾಮದ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ರಸ್ತೆ ನವಿಕರಿಸಿಕೊಡುವಂತೆ ಮಾನ್ಯ ಉಪಸಭಾಪತಿ ಪ್ರಾಣೇಶ್ ಅವರನ್ನು ನಿವಾಸದಲ್ಲಿ ಭೇಟಿ ಮಾಡಿ ಗ್ರಾಮಸ್ಥರು ಮನವಿ ಸಲ್ಲಿಸಲಾಯಿತು.
ಹಾಗೆ ಈ ವೇಳೆ ಬ್ರಿಜೇಶ್ ಕಡಿದಾಳ್ ಗ್ರಾಮದ ರಸ್ತೆ ಹಾಗೂ ಊರಿಗೆ ಬೇಕಾದ ಮೂಲಭೂತ ಸೌಕರ್ಯಗಳ ಬಗ್ಗೆ ಸಭಾಪತಿಗಳಿಗೆ ಮಾಹಿತಿ ನೀಡಿದರು.
ಈ ಸಂಧರ್ಭದಲ್ಲಿ ನವೀನ್,ಮೋಹನ್, ಜಗದೀಶ್, ಸಂಜಯ್, ಪುನೀತ್ ಕೆ.ಆರ್. ಜೀವನ್, ಉತ್ತಮ್ ಸೇರಿದಂತೆ ಹಲವು ಗ್ರಾಮಸ್ಥರು ಇದ್ದರು.