Tuesday, February 10, 2026
Homeಜಿಲ್ಲಾಸುದ್ದಿಮೂಡಿಗೆರೆಗೆ ಜು.29ಕ್ಕೆ ಆಗಮಿಸಲಿರುವ ಪ್ರಮೋದ್ ಮುತಾಲಿಕ್!

ಮೂಡಿಗೆರೆಗೆ ಜು.29ಕ್ಕೆ ಆಗಮಿಸಲಿರುವ ಪ್ರಮೋದ್ ಮುತಾಲಿಕ್!

ಮೂಡಿಗೆರೆ: ಹಿಂದೂ ಮಹಾ ಗಣಪತಿ ಸೇವಾ ಸಮಿತಿಯಿಂದ ಬೃಹತ್ ಭಗವದ್ವಜ ಉದ್ಘಾಟನೆ ಸಮಾರಂಭಕ್ಕೆ ಪ್ರಮೋದ್ ಮುತಾಲಿಕ್ ಅವರು ಮೂಡಿಗೆರೆ ಪಟ್ಟಣಕ್ಕೆ ಆಗಮಿಸಲಿದ್ದಾರೆ.

ಹಿಂದುತ್ವದ ಭದ್ರ ಕೋಟೆ ಮೂಡಿಗೆರೆಗೆ ಆಗಮಿಸಲಿದ್ದು, ಹಿಂದೂ ಪರ ಸಂಘಟನೆ ಕಾರ್ಯಕರ್ತರು ಬರಮಾಡಿಕೊಳ್ಳಲು ಕುತೂಹಲದಿಂದ ಕಾಯುತ್ತಿದ್ದೂ, ಮೊದಲ ಬಾರಿ ಮೂಡಿಗೆರೆಗೆ ಆಗಮಿಸುತ್ತಿರುವ ಹಿನ್ನಲೆ ಅಧಿಕ ಸಂಖ್ಯೆಯಲ್ಲಿ ಯುವ ಸಮೂಹ ಸೇರುವ ಸಾಧ್ಯತೆ ಹೆಚ್ಚಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!