ಶೃಂಗೇರಿ: ತಾಲೂಕಿನಲ್ಲಿ ಕರ್ನಾಟಕ ಸರ್ಕಾರ ನಡೆಸುತ್ತಿರುವ ಸಮೀಕ್ಷೆ ಕಾರ್ಯದಿಂದ ಯಾರಾದರೂ ಬಾಕಿ ಉಳಿದಿದ್ದರೆ ತಮ್ಮ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಇಲ್ಲವೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ತಿಳಿಸುವುದು ಇಲ್ಲವಾದಲ್ಲಿ ಕೆಳಗಿನ ದೂರವಾಣಿ ಸಂಖ್ಯೆಗೆ ತಕ್ಷಣ ತಿಳಿಸಲು ಶೃಂಗೇರಿ ತಾಲೂಕಿನ ತಹಸೀಲ್ದಾರ್ ಮನವಿ ಮೂಲಕ ವಿನಂತಿ ಮಾಡಿದ್ದಾರೆ.

ವಿಜಯಕುಮಾರ್ 8618449545
ವಿನಯ್ ಕುಮಾರ್ 7892175387
ರಾಜೀವ್ 9481621022
ಮಂಜುನಾಥ್ 9481624463
ಸುಂದರೇಶ್ 9480035847
