ಚಿಕ್ಕಮಗಳೂರು : ಮಲೆನಾಡಲ್ಲಿ ಮುಂದುವರೆದ ಕಾಡಾನೆ ಉಪಟಳದಿಂದ ರೈತರಿಗೆ ಸಂಕಷ್ಟ ಎದುರಾಗಿದ್ದು ಮತ್ತೆ ಹಾವಳಿ ಇಡ್ತಾ ಇರೋ ಬೀಟಮ್ಮ 1 ಬೀಟಮ್ಮ 2 ಭುನೇಶ್ವರಿ ಗುಂಪಿನ ಕಾಡಾನೆಗಳು
ಆನೆ ಹಿಂಡು ಓಡಾಡಿದ ಜಾಗದಲ್ಲಿ ಅಡಿಕೆ , ಬಾಳೆ , ಕಾಫಿ , ಭತ್ತದ ಬೆಳೆ ಧ್ವಂಸವಾಗಿರುವ ಘಟನೆ ಮೂಡಿಗೆರೆ ತಾಲೂಕಿನ ಜಿ ಹೊಸಳ್ಳಿಯಲ್ಲಿ ನಡೆದಿದೆ.
ಜಿ ಹೊಸಳ್ಳಿಯಲ್ಲಿ ತೋಟದ ಬೆಳೆಯನ್ನು ಹಾಳು ಮಾಡಿರುವ ಕಾಡಾನೆ ಹಿಂಡು ಸುರೇಶ್,ರಮೇಶ್ ಅವರಿಗೆ ಸೇರಿದ ಅಡಿಕೆ ಹಾಗು ಬಾಳೆ ಭತ್ತದ ಗದ್ದೆಯಾಗಿರ]ರುತ್ತದೆ.
ಪ್ರತಿನಿತ್ಯ ಲಗ್ಗೆ ಇಡ್ತಾ ಇರೋ 15ಕ್ಕೂ ಹೆಚ್ಚು ಆನೆಗಳಿಂದ ಕಂಗಲಾಗಿರುವ ರೈತರು ತೋಟಗಳಲ್ಲಿ ಕೆಲಸ ಮಾಡಲು ಹಿಂದೇಟು ಹಾಕ್ತಾ ಇರೋ ಕಾರ್ಮಿಕರ
ಮೊದಲೇ ಕಾರ್ಮಿಕರ ಕೊರತೆ ಇದರ ನಡುವೆ ಕಾರ್ಮೀಕರ ಬಾರದ ಹಿನ್ನಲೆ ಚಿಂತೆಗೀಡಾದ ರೈತರು