Thursday, March 26, 2026
Homeಕ್ರೈಮ್ಹಾಸನ: ಮಗ ಓದುವುದಿಲ್ಲವೆಂದು ಮೊಬೈಲ್‌ ಕಿತ್ತುಕೊಂಡ ಪೋಷಕರು: ಮಮನೊಂದು ಬಾಲಕ ಆತ್ಮಹತ್ಯೆ!

ಹಾಸನ: ಮಗ ಓದುವುದಿಲ್ಲವೆಂದು ಮೊಬೈಲ್‌ ಕಿತ್ತುಕೊಂಡ ಪೋಷಕರು: ಮಮನೊಂದು ಬಾಲಕ ಆತ್ಮಹತ್ಯೆ!

ಹಾಸನ: ಮಗ ಓದುವುದಿಲ್ಲವೆಂದು ಎಂದು ಸ್ಮಾರ್ಟ್‌ ಫೋನ್‌, ಲ್ಯಾಪ್‌ ಟ್ಯಾಪ್‌ ಕಿತ್ತುಕೊಂಡ ಪೋಷಕರು ಇದರಿಂದ ಮನನೊಂದು ಬಾಲಕ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ನಗರದ ಹುಣಸಿನಕೆರೆ ಲೇಔಟ್‌ ನಲ್ಲಿ ನಡೆದಿದೆ.

ಆಕಾಶ್‌ ಶೆಟ್ಟಿ(17), ನೇಣು ಬಿಗಿದುಕೊಂಡು ಬಾಲಕ ಆತ್ಮಹತ್ಯೆ. ಹಾಸನದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದನು. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಘಟನೆ ಸಂಬಂಧ ಪೆನ್ಷನ್‌ ಮೊಹಲ್ಲಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!