Wednesday, March 25, 2026
Homeಜಿಲ್ಲಾಸುದ್ದಿಬಾಳೆಹೊನ್ನೂರು: ಅ.9ರ ನಂತರ ಶೃಂಗೇರಿ ಪ್ರವಾಸ ಕೈಗೊಳ್ಳಲಿರುವ ಡಾ. ಆರತಿ ಕೃಷ್ಣ

ಬಾಳೆಹೊನ್ನೂರು: ಅ.9ರ ನಂತರ ಶೃಂಗೇರಿ ಪ್ರವಾಸ ಕೈಗೊಳ್ಳಲಿರುವ ಡಾ. ಆರತಿ ಕೃಷ್ಣ

ಬಾಳೆಹೊನ್ನೂರು: ವಿಧಾನಪರಿಷತ್‌ ಸದಸ್ಯೆ ಡಾ. ಆರತಿ ಕೃಷ್ಣ ಅವರು ಅಕ್ಟೋಬರ್ 9ರ ನಂತರ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲೇ ಪ್ರವಾಸ ಕೈಗೊಳ್ಳಲಿದ್ದಾರೆ.

ಹೌದು ..ಡಾ. ಆರತಿ ಕೃಷ್ಣ ಅವರು ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲೇ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಆಪ್ತ ಕಾರ್ಯದರ್ಶಿ ಬೇಗಾನೆ ಪ್ರಕಾಶ್‌ ಅವರು ತಿಳಿಸಿದ್ದಾರೆ.

ನಿಗದಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಎಐಸಿಸಿ ವರಿಷ್ಠರೊಂದಿಗೆ ವಿದೇಶ ಪ್ರವಾಸ ಕೈಗೊಳ್ಳಲಿದ್ದು ಅಕ್ಟೋಬರ್ 8ರಂದು ವಾಪಸ್‌ ಆಗಲಿದ್ದು ಆ ನಂತರ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲೇ ಪ್ರವಾಸ ಕೈಗೊಳ್ಳಲಿದ್ದಾರೆ

ಶೃಂಗೇರಿ ಕ್ಷೇತ್ರದಲ್ಲಿ ತಮ್ಮ ಕಾರ್ಯಕರ್ತರ ಜೊತೆ ಹಾಗೂ ಮುಖಂಡರು, ಸ್ಥಳೀಯರ ಜೊತೆ ಸಭೆ ನಡೆಸಿ ಕುಂದು ಕೊರತೆ ಆಲಿಸಲಾಗುವುದು ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!