Monday, July 6, 2026
Homeಕ್ರೈಮ್ಸಕಲೇಶಪುರ: ಪಿಡಿಒ ಚಿನ್ನಸ್ವಾಮಿ ವಿರುದ್ಧ ಹೆಚ್ಚುವರಿ ಹಣ ವಸೂಲಿ ಆರೋಪ: ಸಸ್ಪೆಂಡ್ ಮಾಡುವಂತೆ ಆಗ್ರಹ!

ಸಕಲೇಶಪುರ: ಪಿಡಿಒ ಚಿನ್ನಸ್ವಾಮಿ ವಿರುದ್ಧ ಹೆಚ್ಚುವರಿ ಹಣ ವಸೂಲಿ ಆರೋಪ: ಸಸ್ಪೆಂಡ್ ಮಾಡುವಂತೆ ಆಗ್ರಹ!

Telegram Group
Join Now

ಸಕಲೇಶಪುರ: ತಾಲೂಕಿನ ಬಾಗೆ ಪಂಚಾಯಿತಿ ಪಿಡಿಒ ಅಧಿಕಾರಿಗಳ ಚಿನ್ನಸ್ವಾಮಿ ಅವರ ವಿರುದ್ಧ ಮನೆ ಜಾಗದ ವಿಚಾರದಲ್ಲಿ ದೂರು ನೀಡಲಾಯಿತು. ಆದರೆ ಸಮಸ್ಯೆಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ಬಗ್ಗೆ ವಿಚಾರಿಸಲು ಬಂದ ಯುವಕ ದೀಪು ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಅವನು ಗಂಭೀರ ಗಾಯಗೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

ಹೆಚ್ಚುವರಿಯಾಗಿ, ಪಿಡಿಒ ಚಿನ್ನಸ್ವಾಮಿ ದಲಿತ ಸಮುದಾಯದವರಾಗಿದ್ದು, ದೀಪು ಮೇಲೆ ಜಾತಿ ಅವಹೇಳನ ಹಾಗೂ ಅಟ್ಟ್ರಾಸಿಟಿ ಕೇಸ್ ಹಾಕುವುದಾಗಿ ಬೆದರಿಸುವುದಾಗಿ, ಹಣ ತೆಗೆಸಿ ರಾಜಿ ಆಗುವುದಾಗಿ ಆರೋಪಿಸಲಾಗುತ್ತಿದೆ.

ಘಟನೆ ಸ್ಥಳೀಯ ಜನತೆ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶವನ್ನು ಉಂಟುಮಾಡಿದ್ದು, ಪಿಡಿಒ. ಅಧಿಕಾರಿಯನ್ನು ತಕ್ಷಣದಿಂದ ಹುದ್ದೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಸ್ಥಳೀಯರು ಸಹ ಪಿಂಚಣಿಯಿಂದ ಹೊರತು ಲಂಚ ಇಲ್ಲದೆ ಕೆಲಸ ನಡೆಯುವುದಿಲ್ಲ ಎಂದು ಆರೋಪಿಸುತ್ತಿದ್ದಾರೆ. ಜನರಿಗೆ ಬಲವಂತ ಮತ್ತು ಹೋರಾಟ ನಡೆಸುತ್ತಿರುವದನ್ನು ತಡೆಯುವ ಹಕ್ಕು ಎಲ್ಲರಲ್ಲಿಯೂ ಇದೆ ಎಂಬುದನ್ನು ಜನರು ಪ್ರಶ್ನಿಸುತ್ತಿದ್ದಾರೆ.

ಆದ್ದರಿಂದ, ಬಾಗೆ ಪಂಚಾಯಿತಿಗೆ ಇಂತಹ ಅಧಿಕಾರಿಗಳನ್ನು ಇರಿಸಲು ಆಗದು, ಅವರನ್ನು ತಕ್ಷಣ ಸಸ್ಪೆಂಡ್ ಮಾಡಿ, ಜನಸೇವೆಗಾಗಿ ನಿಷ್ಠಾಪೂರ್ವಕವಾಗಿ ಕೆಲಸ ಮಾಡುವ ಹೊಸ ಅಧಿಕಾರಿಗಳನ್ನು ನೇಮಿಸುವಂತೆ ಮನವಿ ಮಾಡಲಾಗಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments