Saturday, August 15, 2026
Homeಕ್ರೈಮ್ಉಡುಪಿ :  ಟೆರೇಸ್ ನಿಂದ  ಬಿದ್ದು ಮುಖ್ಯ ಶಿಕ್ಷಕ  ಸಾವು

ಉಡುಪಿ :  ಟೆರೇಸ್ ನಿಂದ  ಬಿದ್ದು ಮುಖ್ಯ ಶಿಕ್ಷಕ  ಸಾವು

Telegram Group
Join Now

ಉಡುಪಿ (ಮೇ 3): ಟೆರೇಸ್ ನಿ೦ದ  ಬಿದ್ದು ಮುಖ್ಯ ಶಿಕ್ಷಕ  ಸಾವನ್ನಪ್ಪಿರುವ ಘಟನೆ ಉಡುಪಿಯ ಅಜೆಕಾರು ಸಮೀಪದ ಎಣ್ಣೆಹೊಳೆಯಲ್ಲಿ ನಡೆದಿದೆ.

ಎಣ್ಣೆಹೊಳೆ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸುಂದರ್‌ ನಾಯ್ಕ (55) ಮೃತಪಟ್ಟ ಶಿಕ್ಷಕ. ತೀವ್ರ ಸೆಕೆ ಹಿನ್ನೆಲೆಯಲ್ಲಿ  ಮನೆಯ ಟೆರೇಸ್ ಮೇಲೆ ಮಲಗಿದ್ದ  ಸುಂದರ್‌ ನಾಯ್ಕ ಗಾಢ ನಿದ್ರೆಯಲ್ಲಿ ಆಯ ತಪ್ಪಿ ಕೆಳಗೆ ಬಿದ್ದಿರಬಹುದು ಅಂತ ಶಂಕಿಸಲಾಗಿದೆ. ಎಂದಿನಂತೆ ಬೆಳಗ್ಗೆ 6.30ರ ವೇಳೆಗೆ ಮನೆಯವರು ಹೊರಗೆ ಬಂದು ನೋಡಿದಾಗ ಸುಂದರ್‌ ನಾಯ್ಕ ಕೆಳಗೆ ಬಿದ್ದು ಮೃತಪಟ್ಟಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments