Monday, August 4, 2025
!-- afp header code starts here -->
Homebig breakingರೇಣುಕಾಸ್ವಾಮಿ ಕೊಲೆ ಕೇಸ್-‌ ನಟ ದರ್ಶನ್‌ ಸೇರಿ 07 ಮಂದಿಗೆ ಸುಪ್ರೀಂ ನೋಟಿಸ್‌ - ವಿಚಾರಣೆ...

ರೇಣುಕಾಸ್ವಾಮಿ ಕೊಲೆ ಕೇಸ್-‌ ನಟ ದರ್ಶನ್‌ ಸೇರಿ 07 ಮಂದಿಗೆ ಸುಪ್ರೀಂ ನೋಟಿಸ್‌ – ವಿಚಾರಣೆ ಮುಂದೂಡಿಕೆ

ನವದೆಹಲಿ : ನಟ ದರ್ಶನ್‌ ಸೇರಿದಂತೆ ೭ ಜನರ ಜಾಮೀನು ರದ್ದು ಮಾಡುವಂತೆ ರಾಜ್ಯ ಸರ್ಕಾರದಿಂದ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿಗಳಾಗಿರುವ ೧೭ ಮಂದಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಈ ನಡುವೆ ಪ್ರಮುಖ ಆರೋಪಿಗಳಾಗಿರುವ ನಟ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ ೦೭ ಜನರ ಜಾಮೀನು ರದ್ದು ಕೋರಿ ಸರ್ಕಾರ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿತ್ತು. ಇದರ ವಿಚಾರಣೆ ಇಂದು ದ್ವಿಸದ್ಯ ಪೀಠದಲ್ಲಿ ಆರಂಭವಾಯಿತು. ಆದರೆ ಪ್ರತಿವಾದಿಗಳು ಹಾಜರಿರದ ಕಾರಣ ದರ್ಶನ್‌ ಸೇರಿ ೭ ಮಂದಿಗೆ ನೋಟಿಸ್‌ ನೀಡಿದ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದೆ. ಮುಂದಿನ ವಿಚಾರಣೆ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ. ಅಲ್ಲಿಯವರೆಗೆ ಡಿ ಗ್ಯಾಂಗ್‌ಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!