BSY Chandikayaga in Horanadu ಚಿಕ್ಕಮಗಳೂರು; ಹೊರನಾಡಿನಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಕುಟುಂಬದಿಂದ ಚಂಡಿಕಾಯಾಗ ನಡೆಯುತ್ತಿದೆ.
ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಬೆಳಿಗ್ಗೆಯಿಂದ ನಡೆಯುತ್ತಿದ್ದ ಯಾಗದ ಪೂರ್ಣಾಹುತಿ ನಡೆಯಿತು.ಮೂರೂವರೆ ಗಂಟೆಗಳ ಕಾಲ ಚಂಡಿಕಾಯಾಗ ನಡೆದಿದೆ
ಅಭಿವೃದ್ಧಿ, ಯಶಸ್ಸು, ಶತ್ರುನಾಶಕ್ಕಾಗಿ ರಾಜರು ನಡೆಸುತ್ತಿದ್ದ ಚಂಡಿಕಾಯಾಗವನ್ನು ಮಾಡಿದ್ದಾರೆ. ಮಾಜಿ ಸಿಎಂ BSY, ಬಿ ಎಸ್ ವೈ ಪುತ್ರ ವಿಜಯೇಂದ್ರ ಸೇರಿದಂತೆ ಇಡೀ ಕುಟುಂಬ ಯಾಗದಲ್ಲಿ ಭಾಗಿಯಾಗಿದೆ.
