Saturday, April 25, 2026
Homeಕ್ರೈಮ್ಮೂಡಿಗೆರೆ: ಕೆಸ ಕುಯ್ಯಲು ತೆರಳಿದಾಗ ಕಾಲು ಜಾರಿ ನದಿಗೆ ಬಿದ್ದು ಮಹಿಳೆ ಸಾವು!

ಮೂಡಿಗೆರೆ: ಕೆಸ ಕುಯ್ಯಲು ತೆರಳಿದಾಗ ಕಾಲು ಜಾರಿ ನದಿಗೆ ಬಿದ್ದು ಮಹಿಳೆ ಸಾವು!

ಮೂಡಿಗೆರೆ: ಕೆಸದ ಆಸೆ ಜೀವವನ್ನೇ ಬಲಿ ಪಡೆದ ದಾರುಣ ಘಟನೆ ಮೂಡಿಗೆರೆ ತಾಲ್ಲೂಕಿನ ಕಡಿದಾಳು ಗ್ರಾಮದಲ್ಲಿ ನಡೆದಿದೆ.

ಹೌದು.. ಬೆಳಗ್ಗೆ 10 ಘಂಟೆಗೆ ಕೆಸ ತರುವುದಾಗಿ ಹೇಳಿ ಹೋದ ಸುಬ್ಬಮ್ಮ ಸಂಜೆಯಾದರು ಮನೆಗೆ ಬಾರದ ಕಾರಣ ಗಾಬರಿ ಗೊಂಡ ಕುಟುಂಬಸ್ಥರು ತೀವ್ರ ಹುಡುಕಾಟ ನಡೆಸಿದ್ದಾರೆ. ಆ ನಂತರ ಹೇಮಾವತಿ ಹೊಳೆಯಲ್ಲಿ ಶವ ವಾಗಿ ಪತ್ತೆಯಾಗಿದ್ದು ಕಂಡು ಬಂದಿದೆ.

ಕೆಸ ತರಲು ನದಿ ಬಳಿ ಹೋದಾಗ ಕಾಲು ಜಾರಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!