Saturday, August 8, 2026
Homeಜಿಲ್ಲಾಸುದ್ದಿಬಾಳೆಹೊನ್ನೂರು: ಅದ್ದೂರಿ ಗಣೇಶೋತ್ಸವ: ಯಶಸ್ವಿಗೊಂಡ ವಿಸರ್ಜನಾ ಕಾರ್ಯ

ಬಾಳೆಹೊನ್ನೂರು: ಅದ್ದೂರಿ ಗಣೇಶೋತ್ಸವ: ಯಶಸ್ವಿಗೊಂಡ ವಿಸರ್ಜನಾ ಕಾರ್ಯ

Telegram Group
Join Now

ಬಾಳೆಹೊನ್ನೂರು: ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ, ವಿದ್ಯಾಶ್ರೀ ಗಣಪತಿಯನ್ನು ಅದ್ದೂರಿಯಾಗಿ ಮೆರವಣಿಗೆಯ ಮೂಲಕ ವಿಸರ್ಜನಾ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿಸಲಾಯಿತು.

ಮೆರವಣಿಗೆಗೆ ಶಾಸಕ ಟಿ ಡಿ ರಾಜೇಗೌಡ ಟ್ರ್ಯಾಕ್ಟ‌ರ್ ಚಾಲನೆ ಮಾಡುವ ಮೂಲಕ ಕುಟುಂಬ ಸಮೇತ ಭಾಗಿಯಾಗಿದು.

ಕಲಾತಂಡಗಳು ಸೇರಿದಂತೆ ವಿವಿಧ ಕಲಾ ವೇಷಗಳನ್ನು ಪ್ರದರ್ಶಿಸುತ್ತಾ, ಸಾವಿರಾರು ಜನರು ಭಾಗಿಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments